ಒಟ್ಟಿನಲ್ಲಿ ಅಖಂಡ ಶ್ರೀನಿವಾಸ ಮೂರ್ತಿ ಅವರ ಜೆಡಿಎಸ್ ಸೇರ್ಪಡೆ ರಾಜ್ಯ ರಾಜಕೀಯದಲ್ಲಿ ಹೊಸ ಸಮೀರಣ!
ಬಿಡದಿಯಲ್ಲಿ ಪೋಸ್ಟರ್ ಸಮರ: ಡಿಕೆಶಿ ವಿರುದ್ಧ ಹೆಚ್ಡಿಕೆ ಮಾತಿನ ಮಳೆ
ಕನ್ನಡ ನಟಿ ಶರ್ಮಿಳಾ ಮದುವೆ ಫಿಕ್ಸ್: ತಮಿಳು ನಿರ್ಮಾಪಕನ ಕೈ ಹಿಡಿಯಲಿರುವ ನಟಿ
ನಿಖಿಲ್ ಕುಮಾರಸ್ವಾಮಿ ಹೋರಾಟಕ್ಕೆ ರೈತರ ಬೆಂಬಲ: ಭೂಸ್ವಾಧೀನ ವಿರೋಧಿಸಿ ಪತ್ರ ಚಳುವಳಿ
ಉಗಾಂಡಾ ಮಹಿಳೆ, ನೈಜೀರಿಯಾ ಪ್ರಜೆ ಸೇರಿ ಡ್ರಗ್ಸ್ ಜಾಲದ ಸದಸ್ಯರು ಸೆರೆ!
ಗಂಭೀರ ಆರೋಪಗಳ ನಡುವೆಯೂ ಜಾಮೀನು;
ಆಡಳಿತಕ್ಕೆ ಹೊಸ ವೇಗ ನೀಡಲು ಸರ್ಕಾರದ ಹೆಜ್ಜೆ; ಡಿಕೆ ಶಿವಕುಮಾರ್ OSD ಆಗಿ ಬಿ.ಎಸ್. ಶ್ರೀಧರ್ ನೇಮಕ
ಬಾಸ್’ ಸಿನಿಮಾ ವಿರುದ್ಧ ದರ್ಶನ್ ದಂಪತಿ ಕಾನೂನು ಹೋರಾಟ; ಬಿಡುಗಡೆ ಭವಿಷ್ಯ ಹೈಕೋರ್ಟ್ ಅಂಗಳದಲ್ಲಿ!
ಪಾಕಿಸ್ತಾನಕ್ಕೆ ಹರಿಯುತ್ತಿತ್ತಾ ಭಾರತೀಯರ ಹಣ? ‘ಡಿಜಿಟಲ್ ಅರೆಸ್ಟ್’ ಜಾಲ ಭೇದಿಸಿದ ಬೆಂಗಳೂರು ಪೊಲೀಸರು!
ಸ್ಯಾಂಡಲ್ವುಡ್ ಮಾತೃಸ್ವರೂಪ ಜಯಮ್ಮ ಇನ್ನಿಲ್ಲ; ಗಣ್ಯರ ಸಂತಾಪ
ಅಕ್ರಮ ಆಸ್ತಿ ಆರೋಪ ಹಿನ್ನೆಲೆ ರಾಜ್ಯವ್ಯಾಪಿ ಕಾರ್ಯಾಚರಣೆ: ಲೋಕಾಯುಕ್ತದ ಕಠಿಣ ಸಂದೇಶ
ಗೊಬ್ಬರ ಕೊರತೆ ವಿಚಾರದಲ್ಲಿ ವಿಪಕ್ಷಗಳ ರಾಜಕಾರಣ:ಅಶೋಕ್ ಹಾಗೂ ಕುಮಾರಸ್ವಾಮಿ ವಿರುದ್ಧ ಟೀಕಾಪ್ರಹಾರ
ಸತ್ಯ ಹೊರಬಂದಿದೆ’ ಎಂದು ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ"
ನಾಲ್ಕು ವರ್ಷದ ಕಂದಮ್ಮನ ಮೇಲೆ ಎರಗಿದ ನಾಯಿಗಳ ಗುಂಪು, ಜೀವ ಉಳಿಸಿದ
ಇಂದಿರಾ ಲಂಕೇಶ್ ಅವರ ನಿಧನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂತಾಪ.
ಬ್ಯಾಡರಹಳ್ಳಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ!
ಗೃಹಲಕ್ಷ್ಮಿ, ಗೃಹಜ್ಯೋತಿ ಮುಂದುವರಿಯಲಿವೆ ಎಂದ ಡಿಕೆ ಶಿವಕುಮಾರ್
ಖಾಸಿನ ಆಸೆತೋರಿ ಕನಸುಗಳ ಮಣ್ಣುಮಾಡಲು ಹೊರಟ ಕಾಂಗ್ರೆಸ್ ಸರ್ಕಾರ!
ಹವಾಮಾನ ತಜ್ಞರ ಪ್ರಕಾರ, ಬೆಂಗಳೂರಿನಲ್ಲಿ ಜೂನ್ 18ರವರೆಗೆ ಮಧ್ಯಂತರ ಮಳೆಯ ವಾತಾವರಣ ಮುಂದುವರಿಯಲಿದ್ದು, ಮಳೆಯೊಂದಿಗೆ ಗಾಳಿಯ ವೇಗವೂ ಹೆಚ್ಚಾಗುವ ಸಾಧ್ಯತೆ ಇದೆ.
ಗುರು ರಾಘವೇಂದ್ರ ಬ್ಯಾಂಕ್ ಸಮಸ್ಯೆ ಬಗೆಹರಿಸಿ; ನಿರ್ಮಲಾ ಸೀತಾರಾಮನ್ಗೆ ತೇಜಸ್ವಿ ಸೂರ್ಯ ಮನವಿ
ಅನರ್ಹರಿಗೆ ಬ್ರೇಕ್! ಗೃಹಲಕ್ಷ್ಮೀ ಮತ್ತು ಗೃಹಜ್ಯೋತಿ ಯೋಜನೆಗೆ ಮರು ಅರ್ಜಿ ಸಲ್ಲಿಕೆ ಸಾಧ್ಯತೆ
108 ಕೋಟಿ ಭೂ ಹಗರಣಕ್ಕೆ ಬಿಗ್ ಟ್ವಿಸ್ಟ್! ಎಸಿ, ತಹಸೀಲ್ದಾರ್ ಸೇರಿ 15 ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕೇಸ್ಗೆ ಸರ್ಕಾರದ ಅನುಮತಿ
ಕಣ್ಣೀರು ಒರೆಸುವ ಕೈ ಸಾಕಾಯ್ತು ಇನ್ನು ಮುಂದೆ ರಕ್ತ ಚರಿತ್ರೆ ಎಂದಂತಿದೆ ಮದರ್!
ಪ್ರತಿ ಕಚೇರಿಯಲ್ಲಿ ದೂರು ಸಂಖ್ಯೆ ಪ್ರದರ್ಶನ ಕಡ್ಡಾಯ; ಭ್ರಷ್ಟಾಚಾರಕ್ಕೆ ಬ್ರೇಕ್ ಹಾಕಲು ಸಿಎಂ ಡಿಕೆಶಿ ಹೊಸ ಸೂಚನೆ
ಐಷಾರಾಮಿ ಬೆಂಜ್ ಕಾರು ಡಿವೈಡರ್ಗೆ ಡಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ಚಾಲಕ ಪರಾರಿ!
ಎಂಎಲ್ಸಿ ಚುನಾವಣೆಗೂ ಮುನ್ನ ಕಾಂಗ್ರೆಸ್ ಅಲರ್ಟ್: ಅಡ್ಡ ಮತದಾನ ತಡೆಯಲು ವಂಡರ್ಲಾದಲ್ಲಿ ಶಾಸಕರ ಮಹಾಸಭೆ!
ಸೈಲೆಂಟ್ ಸುನೀಲ್ಗೆ ಬಿಗ್ ರಿಲೀಫ್! 66 ಮಂದಿಯ ಹೆಸರು ರೌಡಿಪಟ್ಟಿಯಿಂದ ಔಟ್
ಹೆಬ್ಬಾಳ-ಸರ್ಜಾಪುರ ಮೆಟ್ರೋ ಯೋಜನೆಯಲ್ಲಿ ದೊಡ್ಡ ಬದಲಾವಣೆ! ವೆಟರ್ನರಿ ಕಾಲೇಜು ಸ್ಟೇಷನ್ ರದ್ದು
ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಬೇಸರದ ಸುದ್ದಿ! ಮತ್ತೊಂದು ನಿಲ್ದಾಣ ಕೈಬಿಟ್ಟ ಅಧಿಕಾರಿಗಳು
ತುಂಬು ಗರ್ಭಾವಸ್ಥೆಯಲ್ಲೂ ಕಠಿಣ ಯೋಗಾಸನ; ಶಶಿಪ್ರಭಾ ಸಾಧನೆಗೆ ನೆಟ್ಟಿಗರ ಬೆರಗು
ಉಚಿತ ಯೋಜನೆ ಘೋಷಣೆಗೆ ಮುನ್ನವೇ ಶುಲ್ಕ ಪಾವತಿಸಿ ಬಸ್ ಪಾಸ್ ಪಡೆದಿರುವ ವಿದ್ಯಾರ್ಥಿಗಳು ಆತಂಕಪಡುವ ಅಗತ್ಯವಿಲ್ಲ. ಈಗಾಗಲೇ ನೀಡಿರುವ ಪಾಸ್ಗಳು ಮಾನ್ಯವಾಗಿದ್ದು, ಅವರು ಪಾವತಿಸಿದ ಮೊತ್ತವನ್ನು ನಿಗದಿತ ಅವಧಿಯೊಳಗೆ ಮರುಪಾವತಿ ಮಾಡುವ ವ್ಯವಸ್ಥೆಯನ್ನು ಸಾರಿಗೆ ನಿಗಮಗಳು ತಿಳಿಸಿವೆ.
ದೊಡ್ಡಣ್ಣ ನಿಧನ ವದಂತಿಗೆ ಸ್ವತಃ ನಟರೇ ಫುಲ್ ಸ್ಟಾಪ್; "ಆರೋಗ್ಯವಾಗಿದ್ದೇನೆ" ಎಂದು ವಿಡಿಯೊ ಮೂಲಕ ಸ್ಪಷ್ಟನೆ
ಪರಿಶೀಲನೆ ವೇಳೆ ಮೃತಪಟ್ಟ ಮಹಿಳೆಯರ ಹೆಸರಿನಲ್ಲಿಯೇ ಹಣ ಜಮೆಯಾಗುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ.
ವಿಧಿಯ ಕ್ರೂರ ಆಟ: ತಾಯಿ ಮಡಿಲಲ್ಲಿದ್ದ ಕಂದಮ್ಮನ ಪ್ರಾಣ ಕಸಿದ ತೆಂಗಿನಕಾಯಿ
ತಾಯಿ,ಆಕೆಯ ಹಳೆ ಪ್ರೇಮಿ ವಿರುದ್ಧ ಗಂಭೀರ ಆರೋಪ.
ಅವಹೇಳನಕಾರಿ ಪೋಸ್ಟ್ ವಿರುದ್ಧ ಸಿಡಿದೆದ್ದ ವಿಜಯ ಲಕ್ಷ್ಮೀ.
ಡಬಲ್ ಡೆಕ್ಕರ್ ಮೆಟ್ರೋ ಕಾರಿಡಾರ್ಗೆ ಹಸಿರು ನಿಶಾನೆ ನೀಡುವಂತೆ ಮನವಿ
2026–27ನೇ ಹಣಕಾಸು ವರ್ಷದ ಆರಂಭದ ಕೇವಲ ಎರಡು ತಿಂಗಳಲ್ಲೇ ₹2,933 ಕೋಟಿ ಆಸ್ತಿ ತೆರಿಗೆ ಸಂಗ್ರಹ!
ಹೂಡಿಕೆದಾರರ ಹಣ ಸಿನಿಮಾ ತಾರೆಯರ ಖಾತೆಗೆ? ಸಿಐಡಿ ತನಿಖೆಯಲ್ಲಿ ಹೊಸ ಸ್ಫೋಟ!
ರೂಪಾಯಿ ಮೌಲ್ಯ ಇದೇ ರೀತಿ ಕುಸಿಯುತ್ತಾ ಹೋದರೆ, ಮುಂದಿನ ವರ್ಷಗಳಲ್ಲಿ ಬಿಎಂಆರ್ಸಿಎಲ್ ಮೇಲೆ ಇನ್ನಷ್ಟು ಸಾವಿರಾರು ಕೋಟಿ
ಡಿ.ಕೆ. ಶಿವಕುಮಾರ್ ಅವರ ದೂರದೃಷ್ಟಿ ಹಾಗೂ ಆಡಳಿತಾತ್ಮಕ ನಿರ್ಧಾರಗಳಿಂದ ಕನಕಪುರ ಮತ್ತು ಚನ್ನಪಟ್ಟಣ ಕ್ಷೇತ್ರಗಳಲ್ಲಿ ಅಭಿವೃದ್ಧಿಯ ಹೊಸ ಅಧ್ಯಾಯ ಆರಂಭವಾಗಲಿದೆ
ಸೂರಜ್ ಹೆಗ್ಡೆ ಅವರ ಅಗಲಿಕೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ನ ಹಲವು ಹಿರಿಯ ನಾಯಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ, ಜಮೀರ್ ಅಹಮದ್ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಬೇಕೆಂಬ ಆಗ್ರಹದೊಂದಿಗೆ ಚನ್ನಪಟ್ಟಣದಲ್ಲಿ ನಡೆದ ಈ ಪ್ರತಿಭಟನೆ
ಮೂರು ತಿಂಗಳ ಬಳಿಕ ಪೋಸ್ಟ್ಮಾರ್ಟಂ ವರದಿಯಿಂದ ಬಯಲಾಯಿತೇ ಭೀಕರ ಸತ್ಯ!
ಆರ್ಥಿಕ ಪ್ರಗತಿ ಮತ್ತು ತಂತ್ರಜ್ಞಾನ ಅಭಿವೃದ್ಧಿಯ ಜೊತೆಗೆ ಮಾನಸಿಕ ಆರೋಗ್ಯಕ್ಕೂ ಸಮಾನ ಮಹತ್ವ ನೀಡಬೇಕಾಗಿದೆ
ಪೀಕ್ ಅವರ್ನಲ್ಲಿ ಕಾಯುವಿಕೆ ಸಮಯ ಕಡಿತ ಯೆಲ್ಲೋ ಲೈನ್ನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಇನ್ನು ಮುಂದೆ ರೈಲುಗಾಗಿ ಹೆಚ್ಚು ಸಮಯ ಕಾಯಬೇಕಾಗಿಲ್ಲ.
ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲದ ವಿರುದ್ಧ ಸಿಸಿಬಿ ಮಹಿಳಾ ಸಂರಕ್ಷಣಾ ದಳ ಯಶಸ್ವಿ ಕಾರ್ಯಾಚರಣೆ