ಒಂದು ಕ್ಷಣದ ಕೋಪ… ಎರಡು ಕಂದಮ್ಮಗಳ ಬದುಕನ್ನೇ ಕತ್ತಲೆಯಾಗಿಸಿದ ದುರಂತ. ಘಟನೆಯ ಸಂಪೂರ್ಣ ಹಿನ್ನೆಲೆ ಪೊಲೀಸ್ ತನಿಖೆಯಿಂದ ಇನ್ನಷ್ಟು ಸ್ಪಷ್ಟವಾಗಬೇಕಿದೆ.
ಮೀನುಗಾರರ ವ್ಯಾಪಾರಕ್ಕೆ ಅಡ್ಡಿಪಡಿಸಿದ್ರೆ ಕ್ರಮ ಖಚಿತ” – ಸ್ಥಳದಲ್ಲೇ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ
ತುಳುವಿಗೆ ಹೆಚ್ಚುವರಿ ಆಡಳಿತ ಭಾಷೆಯ ಸ್ಥಾನಮಾನ | ಕರಾವಳಿ–ಮಲೆನಾಡಿಗೆ ಹೊಸ ಪ್ರವಾಸೋದ್ಯಮ ನೀತಿ | ಪುತ್ತೂರಿನಲ್ಲಿ ವೈದ್ಯಕೀಯ ಕಾಲೇಜಿಗೆ ₹549 ಕೋಟಿ | ದಕ್ಷಿಣ ಕನ್ನಡದ ಮರುನಾಮಕರಣಕ್ಕೆ ಜನಾಭಿಪ್ರಾಯ
6 ಪ್ರಮುಖ ಪ್ರಸ್ತಾವನೆಗಳು ಸಭೆಯ ಅಜೆಂಡಾದಲ್ಲಿದ್ದು, ಮೂಲಸೌಕರ್ಯ, ಸೇತುವೆ, ಬಂದರು, ಪ್ರವಾಸೋದ್ಯಮ, ಕುಡಿಯುವ ನೀರು ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಯುವ ನಿರೀಕ್ಷೆಯಿದೆ.
ಸೆಪ್ಟೆಂಬರ್ 5ರಂದು 16 ಬೋಗಿಗಳ ವಂದೇ ಭಾರತ್ ರೇಕ್ನ ಪ್ರಾಯೋಗಿಕ ಸಂಚಾರ ನಡೆಯಲಿದೆ. 🚆✨ ಈ ಪರೀಕ್ಷಾ ಸಂಚಾರದ ವೇಳೆ ವಿಶೇಷವಾಗಿ ಸಕಲೇಶಪುರ–ಸುಬ್ರಹ್ಮಣ್ಯ ರೋಡ್ ನಡುವಿನ ಪಶ್ಚಿಮ ಘಟ್ಟದ ಕಠಿಣ ಘಾಟ್ ವಿಭಾಗದ ಕಾರ್ಯಾಚರಣೆಯ ಮೇಲೂ ಗಮನಹರಿಸಲಾಗುತ್ತದೆ.
‘ರಾಯರೆಡ್ಡಿ ಸಚಿವರಾಗಿ ಮುಂದುವರಿಯಬಾರದು’ – ಭರತ್ ಶೆಟ್ಟಿ ಸ್ಫೋಟಕ ಆಗ್ರಹ
ಮಂಗಳೂರು ರೈಲು ಜಾಲವು ಪ್ರಯಾಣಿಕರ ಸಂಚಾರಕ್ಕೆ ಮಾತ್ರವಲ್ಲದೆ ಸರಕು ಸಾಗಣೆಯ ದೃಷ್ಟಿಯಿಂದಲೂ ಅತ್ಯಂತ ಪ್ರಮುಖವಾಗಿದೆ.
‘ಟಾಕ್ಸಿಕ್’ ಸಿನಿಮಾ ತೆರೆಗೆ ಬರಲು ದಿನಗಳು ಸಮೀಪಿಸುತ್ತಿರುವಂತೆ, ಚಿತ್ರತಂಡದ ಪ್ರಚಾರವೂ ದೇಶದ ಪ್ರಮುಖ ನಗರಗಳಲ್ಲಿ ಭರ್ಜರಿಯಾಗಿ ಸಾಗುತ್ತಿದೆ.
ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ವತಿಯಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹೋರಾಟ ನಡೆಸಲು ನಿರ್ಧರಿಸಲಾಗಿದೆ ಎಂದು ಅಶೋಕ್ ತಿಳಿಸಿದರು.
ಪಿಂಚಣಿ ಹಣದಲ್ಲೇ ಶಿಕ್ಷಣದ ಬೆಳಕು: 'ಸ್ಕಾಲರ್ಶಿಪ್ ಮಾಸ್ಟರ್' ಕೆ. ನಾರಾಯಣ ನಾಯ್ಕ್ ಅವರ ಅಪರೂಪದ ಸೇವೆ
ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಸರ್ಕಾರಿ ಶಾಲೆಗಳ ದತ್ತು ಪ್ರಕ್ರಿಯೆಗೆ ಸರ್ಕಾರಿ ಶಾಲೆ ಉಳಿಸಿ ಆಂದೋಲನದ ಹೋರಾಟಗಾರ ಪ್ರಕಾಶ್ ಅಂಚನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಂಪೂರ್ಣ ವರದಿ ಓದಿ.
ಬೆಂಗಳೂರು ಹಸಿರೂರು ಅಭಿಯಾನ 2026 | 40 ಸಾವಿರ ಉಚಿತ ಸಸಿ ಪಡೆಯಲು ಅರ್ಜಿ ಸಲ್ಲಿಸಿ | Karunaadu Times
ಮಂಗಳೂರಿನಲ್ಲಿ 9 ವಿದ್ಯಾರ್ಥಿಗಳಿಗೆ ಬಾಳೇಪುಣಿ ದತ್ತಿನಿಧಿ ಪ್ರತಿಭಾ ಪುರಸ್ಕಾರ ವಿತರಣೆ!
SIT ಎಸ್ಪಿ ಸೈಮನ್ ಪ್ರಯಾಣಿಸುತ್ತಿದ್ದ ಕಾರು ಪಲ್ಟಿ!
ಸರ್ಕಾರಿ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರ ಕೊರತೆ ರೋಗಿಗಳಿಗೆ ಪರದಾಟ!
ಮಗಳ ಹುಟ್ಟುಹಬ್ಬವನ್ನು ಕೇವಲ ಕುಟುಂಬದ ಸಂಭ್ರಮಕ್ಕೆ ಸೀಮಿತಗೊಳಿಸದೆ, ನೂರಾರು ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕು ನೀಡುವ ಕಾರ್ಯಕ್ರಮವಾಗಿ ರೂಪಿಸಿದ ಸುರೇಶ್ ಶೆಟ್ಟಿಯವರ ಈ ಕಾರ್ಯ ಸಮಾಜಕ್ಕೆ ಸ್ಪೂರ್ತಿದಾಯಕವಾಗಿದೆ.